ಅಮೃತವಚನಗಳು:
65.
ಸಮಾಜಕ್ಕಾಗಿ ಸುಖದ ಎಲ್ಲ ಬಯಕೆಗಳನ್ನು ತ್ಯಜಿಸಲು ಸಮರ್ಥರಾದಾಗ ನೀವು ಬುದ್ಧನಾಗುವಿರಿ. ಆಗಲೇ ನೀವು ನಿಜವಾದ ಅರ್ಥದಲ್ಲಿ ಸ್ವತಂತ್ರರು.
-
ಸ್ವಾಮಿ ವಿವೇಕಾನಂದ
66.
ವೀರರಾದವರು ನ್ಯಾಯವಾದ ದಾರಿಯಿಂದ ಒಂದು ಹೆಜ್ಜೆಯನ್ನೂ ಆಚೆ ಇಡುವುದಿಲ್ಲ.
ವೀರರಾದವರು ನ್ಯಾಯವಾದ ದಾರಿಯಿಂದ ಒಂದು ಹೆಜ್ಜೆಯನ್ನೂ ಆಚೆ ಇಡುವುದಿಲ್ಲ.
-
ಭರ್ತೃಹರಿ
67.
ಈ ದೇಶ ಜೀವಂತ. ಚೇತನಾಮಯ. ಇದು ಬರಿಯ ಕಲ್ಲು ಮಣ್ಣಿನ ರಾಶಿ ಅಲ್ಲ, ಜಗಜ್ಜನನಿಯ ಮೂರ್ತಸ್ವರೂಪ.
ಈ ದೇಶ ಜೀವಂತ. ಚೇತನಾಮಯ. ಇದು ಬರಿಯ ಕಲ್ಲು ಮಣ್ಣಿನ ರಾಶಿ ಅಲ್ಲ, ಜಗಜ್ಜನನಿಯ ಮೂರ್ತಸ್ವರೂಪ.
-
ಯೋಗಿ ಅರವಿಂದ
68.
ಶೀಲವಿಲ್ಲದ ಶಿಕ್ಷಣ, ತತ್ವರಹಿತ ರಾಜಕಾರಣ, ಮಾನವೀಯತೆ ಇಲ್ಲದ ವಿಜ್ಞಾನ, ನೀತಿಯಿಲ್ಲದ ವ್ಯಾಪಾರ - ಇವುಗಳಿಂದ ಅಪಾಯ ನಿಶ್ಚಿತ.
ಶೀಲವಿಲ್ಲದ ಶಿಕ್ಷಣ, ತತ್ವರಹಿತ ರಾಜಕಾರಣ, ಮಾನವೀಯತೆ ಇಲ್ಲದ ವಿಜ್ಞಾನ, ನೀತಿಯಿಲ್ಲದ ವ್ಯಾಪಾರ - ಇವುಗಳಿಂದ ಅಪಾಯ ನಿಶ್ಚಿತ.
-
ಚಾಣಕ್ಯ
69.
ಯಾವನು ತಾನು ಸ್ವೀಕರಿಸಿದ ತತ್ವದ ದಿಕ್ಕಿನಲ್ಲೇ ತನ್ನ ಬದುಕಿನ ಪ್ರತಿಯೊದು ಹೆಜ್ಜೆಯನ್ನು ಹಾಕುತ್ತಾನೋ, ಅಂಥವನೇ ವಂದನೆಗೆ, ಅನುಕರಣೆಗೆ ಯೋಗ್ಯ.
ಯಾವನು ತಾನು ಸ್ವೀಕರಿಸಿದ ತತ್ವದ ದಿಕ್ಕಿನಲ್ಲೇ ತನ್ನ ಬದುಕಿನ ಪ್ರತಿಯೊದು ಹೆಜ್ಜೆಯನ್ನು ಹಾಕುತ್ತಾನೋ, ಅಂಥವನೇ ವಂದನೆಗೆ, ಅನುಕರಣೆಗೆ ಯೋಗ್ಯ.
-
ಪರಮ ಪೂಜನೀಯ ಡಾಕ್ಟರ್ಜಿ
70.
ಭಕ್ತಿ ಎಂದರೆ ವ್ಯಾಪಾರವಲ್ಲ. ಅದು ಸಂಪೂರ್ಣ ಆತ್ಮಾರ್ಪಣೆ. ಅದು ಒಮ್ಮುಖದ ದಾರಿ. ಅರ್ಪಿಸುವುದಷ್ಟೇ ನಮ್ಮ ಕೆಲಸ.
ಭಕ್ತಿ ಎಂದರೆ ವ್ಯಾಪಾರವಲ್ಲ. ಅದು ಸಂಪೂರ್ಣ ಆತ್ಮಾರ್ಪಣೆ. ಅದು ಒಮ್ಮುಖದ ದಾರಿ. ಅರ್ಪಿಸುವುದಷ್ಟೇ ನಮ್ಮ ಕೆಲಸ.
-
ಪರಮ ಪೂಜನೀಯ ಶ್ರೀ ಗುರೂಜಿ
71.
ನಮ್ಮೆಲ್ಲ ಪ್ರತಿಭೆ, ಸಂಪತ್ತುಗಳು ನಿಜವಾಗಿ ನಮಗೆ ಸೇರಿದ್ದಲ್ಲ. ಸಮಾಜದೇವನ ಪೂಜೆಗೆ ಅವು ಸಾಧನಗಳು ಮಾತ್ರ.
ನಮ್ಮೆಲ್ಲ ಪ್ರತಿಭೆ, ಸಂಪತ್ತುಗಳು ನಿಜವಾಗಿ ನಮಗೆ ಸೇರಿದ್ದಲ್ಲ. ಸಮಾಜದೇವನ ಪೂಜೆಗೆ ಅವು ಸಾಧನಗಳು ಮಾತ್ರ.
-
ಪರಮ ಪೂಜನೀಯ ಶ್ರೀ ಗುರೂಜಿ
72.
ಸಮಾಜಕ್ಕೆ ಏನೂ ಕೊಡದೆ ಅದರಿಂದ ಕೇವಲ ಪಡೆಯುತ್ತಾ ಹೋದರೆ ಅದು ದುರ್ಬಲವಾಗುತ್ತದೆ. ಆದ್ದರಿಂದ ಸಮಾಜಕ್ಕೆ ಸಲ್ಲಿಸಬೇಕಾದುದು ಪ್ರತೀ ವ್ಯಕ್ತಿಯ ಆದ್ಯ ಕರ್ತವ್ಯ.
ಸಮಾಜಕ್ಕೆ ಏನೂ ಕೊಡದೆ ಅದರಿಂದ ಕೇವಲ ಪಡೆಯುತ್ತಾ ಹೋದರೆ ಅದು ದುರ್ಬಲವಾಗುತ್ತದೆ. ಆದ್ದರಿಂದ ಸಮಾಜಕ್ಕೆ ಸಲ್ಲಿಸಬೇಕಾದುದು ಪ್ರತೀ ವ್ಯಕ್ತಿಯ ಆದ್ಯ ಕರ್ತವ್ಯ.
-
ಪಂಡಿತ ದೀನದಯಾಳ ಉಪಾಧ್ಯಾಯ
73.
ಶಾಖೆ ಎಂಬುದು ಕೇವಲ ಮಾತಿನ, ಒಣ ಉಪದೇಶಗಳ ಕಂತೆಯಲ್ಲ, ಸಿದ್ಧಾಂತಗಳ ಸಜೀವ ನಡವಳಿಕೆ.
ಶಾಖೆ ಎಂಬುದು ಕೇವಲ ಮಾತಿನ, ಒಣ ಉಪದೇಶಗಳ ಕಂತೆಯಲ್ಲ, ಸಿದ್ಧಾಂತಗಳ ಸಜೀವ ನಡವಳಿಕೆ.
-
ಪರಮ ಪೂಜನೀಯ ಶ್ರೀ ಗುರೂಜಿ
74.
ಜಗತ್ತಿನಲ್ಲಿ ಸಂಘಟನೆಯಿಂದಲೇ ಶಕ್ತಿ. ಅದರ ಬಲದ ಮೇಲೆ ಎಲ್ಲ ಸಮಸ್ಯೆಗಳನ್ನೂ ಪರಿಹರಿಸಬಹುದು. ಇದು ನನ್ನ ದೃಢವಾದ ನಂಬಿಕೆ.
ಜಗತ್ತಿನಲ್ಲಿ ಸಂಘಟನೆಯಿಂದಲೇ ಶಕ್ತಿ. ಅದರ ಬಲದ ಮೇಲೆ ಎಲ್ಲ ಸಮಸ್ಯೆಗಳನ್ನೂ ಪರಿಹರಿಸಬಹುದು. ಇದು ನನ್ನ ದೃಢವಾದ ನಂಬಿಕೆ.
-
ಪರಮ ಪೂಜನೀಯ ಡಾಕ್ಟರ್ಜಿ
75.
ರಾಷ್ಟ್ರವೇ ನಮ್ಮ ದೇವರು. ರಾಷ್ಟ್ರೀಯತೆಯೇ ನಮ್ಮ ಧರ್ಮ. ರಾಷ್ಟ್ರೀಯತೆಗೆ ಸಾವಿಲ್ಲ. ಯಾವುದೇ ಶಸ್ತ್ರಾಸ್ತ್ರಗಳಿಂದಲೂ ಅದನ್ನು ನಾಶಪಡಿಸಲು ಸಾಧ್ಯವಿಲ್ಲ.
ರಾಷ್ಟ್ರವೇ ನಮ್ಮ ದೇವರು. ರಾಷ್ಟ್ರೀಯತೆಯೇ ನಮ್ಮ ಧರ್ಮ. ರಾಷ್ಟ್ರೀಯತೆಗೆ ಸಾವಿಲ್ಲ. ಯಾವುದೇ ಶಸ್ತ್ರಾಸ್ತ್ರಗಳಿಂದಲೂ ಅದನ್ನು ನಾಶಪಡಿಸಲು ಸಾಧ್ಯವಿಲ್ಲ.
-
ಯೋಗಿ ಅರವಿಂದ
76.
ಮನುಷ್ಯರೆಲ್ಲ ಒಂದೇ ಜಾತಿ. ಎಲ್ಲರೂ ದೇವರ ಮಕ್ಕಳೇ.
ಮನುಷ್ಯರೆಲ್ಲ ಒಂದೇ ಜಾತಿ. ಎಲ್ಲರೂ ದೇವರ ಮಕ್ಕಳೇ.
-
ನಾರಾಯಣ ಗುರು
77.
ಓ ಕೇಳಿಲ್ಲಿ - ಹಿಂದು ಎನ್ನುವ ಉಚ್ಚಾರ ಮಾತ್ರದಿಂದ ನಿನ್ನಲ್ಲಿ ಶಕ್ತಿಯ ವಿದ್ಯುತ್ಸಂಚಾರ ಆಗಬೇಕು. ಆಗ ಮಾತ್ರ, ಹಾಗಾದಾಗ ಮಾತ್ರ, ನೀನೊಬ್ಬ ನಿಜವಾದ ಹಿಂದು.
ಓ ಕೇಳಿಲ್ಲಿ - ಹಿಂದು ಎನ್ನುವ ಉಚ್ಚಾರ ಮಾತ್ರದಿಂದ ನಿನ್ನಲ್ಲಿ ಶಕ್ತಿಯ ವಿದ್ಯುತ್ಸಂಚಾರ ಆಗಬೇಕು. ಆಗ ಮಾತ್ರ, ಹಾಗಾದಾಗ ಮಾತ್ರ, ನೀನೊಬ್ಬ ನಿಜವಾದ ಹಿಂದು.
-
ಸ್ವಾಮಿ ವಿವೇಕಾನಂದ
78.
ಒಂದು ಧ್ಯೇಯಕ್ಕೆ ಹುಚ್ಚಾದವನೇ ಬೆಳಕು ಕಂಡಾನು. ಅಲ್ಲಷ್ಟು ಇಲ್ಲಷ್ಟು ಕೈಯಾಡಿಸುವವನು ಎಂದಿಗೂ ಏನನ್ನೂ ಸಾಧಿಸಲಾರ.
ಒಂದು ಧ್ಯೇಯಕ್ಕೆ ಹುಚ್ಚಾದವನೇ ಬೆಳಕು ಕಂಡಾನು. ಅಲ್ಲಷ್ಟು ಇಲ್ಲಷ್ಟು ಕೈಯಾಡಿಸುವವನು ಎಂದಿಗೂ ಏನನ್ನೂ ಸಾಧಿಸಲಾರ.
-
ಸ್ವಾಮಿ ವಿವೇಕಾನಂದ
79.
ಸೂರ್ಯನು ಹೋದನೆಂದು ನೀವು ಅಳುತ್ತಾ ಕುಳಿತರೆ ನಕ್ಷತ್ರಗಳನ್ನೂ ನೋಡುವ ಭಾಗ್ಯವನ್ನೂ ಕಳೆದುಕೊಳ್ಳುತ್ತೀರಿ.
ಸೂರ್ಯನು ಹೋದನೆಂದು ನೀವು ಅಳುತ್ತಾ ಕುಳಿತರೆ ನಕ್ಷತ್ರಗಳನ್ನೂ ನೋಡುವ ಭಾಗ್ಯವನ್ನೂ ಕಳೆದುಕೊಳ್ಳುತ್ತೀರಿ.
-
ರವೀಂದ್ರನಾಥ ಠಾಗೋರ್
80.
ಕೋಪವನ್ನು ಪ್ರೀತಿಯಿಂದ, ಕೆಡುಕನ್ನು ಒಳಿತಿನಿಂದ, ದುರಾಸೆಯನ್ನು ಉದಾರತೆಯಿಂದ ಅಸತ್ಯವನ್ನು ಸತ್ಯದಿಂದ ಜಯಿಸಿ.
ಕೋಪವನ್ನು ಪ್ರೀತಿಯಿಂದ, ಕೆಡುಕನ್ನು ಒಳಿತಿನಿಂದ, ದುರಾಸೆಯನ್ನು ಉದಾರತೆಯಿಂದ ಅಸತ್ಯವನ್ನು ಸತ್ಯದಿಂದ ಜಯಿಸಿ.
-
ಸ್ವಾಮಿ ಚಿನ್ಮಯಾನಂದ
81.
ರಾಮರಾಜ್ಯವೇ ಸ್ವರಾಜ್ಯದ ಆದರ್ಶ. ರಾಮರಾಜ್ಯವೆಂದರೆ ಧರ್ಮದ ರಾಜ್ಯ. ನ್ಯಾಯದ ರಾಜ್ಯ. ಪ್ರೇಮದ ರಾಜ್ಯ.
ರಾಮರಾಜ್ಯವೇ ಸ್ವರಾಜ್ಯದ ಆದರ್ಶ. ರಾಮರಾಜ್ಯವೆಂದರೆ ಧರ್ಮದ ರಾಜ್ಯ. ನ್ಯಾಯದ ರಾಜ್ಯ. ಪ್ರೇಮದ ರಾಜ್ಯ.
-
ಮಹಾತ್ಮಾ ಗಾಂಧಿ
82.
ಒಳ್ಳೆಯವರೊಂದಿಗೆ ಸಹಕರಿಸುವುದು ಕರ್ತ್ಯವ್ಯವೇ ಆಗಿದೆ. ಅಂತೆಯೇ ಕೆಡುಕರಿಗೆ ಸಹಕಾರ ನೀಡದಿರುವುದೂ ಕರ್ತವ್ಯವೇ.
ಒಳ್ಳೆಯವರೊಂದಿಗೆ ಸಹಕರಿಸುವುದು ಕರ್ತ್ಯವ್ಯವೇ ಆಗಿದೆ. ಅಂತೆಯೇ ಕೆಡುಕರಿಗೆ ಸಹಕಾರ ನೀಡದಿರುವುದೂ ಕರ್ತವ್ಯವೇ.
-
ಮಹಾತ್ಮಾ ಗಾಂಧಿ
83.
ದೇಶಕ್ಕಾಗಿ ಬಲಿದಾನ ಮಾಡುವವರು ಶ್ರೇಷ್ಠರು. ಆದರೆ ಸಮಾಜಕ್ಕಾಗಿ ಬದುಕುವವರು ಅವರಿಗಿಂತ ಶ್ರೇಷ್ಠರು.
ದೇಶಕ್ಕಾಗಿ ಬಲಿದಾನ ಮಾಡುವವರು ಶ್ರೇಷ್ಠರು. ಆದರೆ ಸಮಾಜಕ್ಕಾಗಿ ಬದುಕುವವರು ಅವರಿಗಿಂತ ಶ್ರೇಷ್ಠರು.
-
ಪಂಡಿತ ದೀನದಯಾಳ ಉಪಾಧ್ಯಾಯ
84.
ಭವಿಷ್ಯದ ಬಗ್ಗೆ ಹೆದರದಿರಿ. ಅದರ ನಿರ್ಮಾಣದಲ್ಲಿ ಆಸಕ್ತಿ ತಳೆಯಿರಿ. ಕನಸುಗಳನ್ನು ನನಸಾಗಿಸಿ. ಕಲ್ಪನೆಯನ್ನು ಕೃತಿರೂಪದಲ್ಲಿಳಿಸಿ.
ಭವಿಷ್ಯದ ಬಗ್ಗೆ ಹೆದರದಿರಿ. ಅದರ ನಿರ್ಮಾಣದಲ್ಲಿ ಆಸಕ್ತಿ ತಳೆಯಿರಿ. ಕನಸುಗಳನ್ನು ನನಸಾಗಿಸಿ. ಕಲ್ಪನೆಯನ್ನು ಕೃತಿರೂಪದಲ್ಲಿಳಿಸಿ.
-
ಪಂಡಿತ ದೀನದಯಾಳ ಉಪಾಧ್ಯಾಯ
85.
ತುಕ್ಕು ಹಿಡಿದು ಅಳಿಯುವುದಕ್ಕಿಂತ ದುಡಿದು ಸವೆಯುವುದು ಮೇಲು.
ತುಕ್ಕು ಹಿಡಿದು ಅಳಿಯುವುದಕ್ಕಿಂತ ದುಡಿದು ಸವೆಯುವುದು ಮೇಲು.
-
ಮೋಕ್ಷಗುಂಡಂ ವಿಶ್ವೇಶ್ವರಯ್ಯ
86.
ಸ್ವಕರ್ಮವನ್ನು ನಿಷ್ಠೆಯಿಂದ ಮಾಡುವುದೇ ಭಗವಂತನ ಅರ್ಚನೆ.
ಸ್ವಕರ್ಮವನ್ನು ನಿಷ್ಠೆಯಿಂದ ಮಾಡುವುದೇ ಭಗವಂತನ ಅರ್ಚನೆ.
-
ಹೂ.ವೆ. ಶೇಷಾದ್ರಿ
87.
ಹುಡುಕಿ ಹುಡುಕಿ ಒಳ್ಳೆಯ ಮಾತನ್ನೇ ಆಡಬೇಕು. ಅದನ್ನು ಹಿತವಾಗುವಂತೆ ಹೇಳಬೇಕು. ಇದೇ ಧರ್ಮ.
ಹುಡುಕಿ ಹುಡುಕಿ ಒಳ್ಳೆಯ ಮಾತನ್ನೇ ಆಡಬೇಕು. ಅದನ್ನು ಹಿತವಾಗುವಂತೆ ಹೇಳಬೇಕು. ಇದೇ ಧರ್ಮ.
-
ತಿರುವಳ್ಳುವರ್
88.
’ಹಿಂದು ಜನಾಂಗವಿಲ್ಲದಿದ್ದರೆ ಹಿಂದುಸ್ಥಾನಕ್ಕೆ ಯಾವ ಅರ್ಥವೂ ಇಲ್ಲ’ ಎನ್ನುವ ಸತ್ಯವನ್ನು ಜನಮಾನಸದಲ್ಲಿ ಅಂಕಿತಗೊಳಿಸುವುದೇ ನಮ್ಮ ಏಕಮೇವ ಕೆಲಸ.
’ಹಿಂದು ಜನಾಂಗವಿಲ್ಲದಿದ್ದರೆ ಹಿಂದುಸ್ಥಾನಕ್ಕೆ ಯಾವ ಅರ್ಥವೂ ಇಲ್ಲ’ ಎನ್ನುವ ಸತ್ಯವನ್ನು ಜನಮಾನಸದಲ್ಲಿ ಅಂಕಿತಗೊಳಿಸುವುದೇ ನಮ್ಮ ಏಕಮೇವ ಕೆಲಸ.
-
ವಂದನೀಯ ಲಕ್ಷ್ಮಿಬಾಯಿ ಕೇಳ್ಕರ್
89.
ಅಜ್ಞಾನಿಗಳೊಡನೆ ಅಧಿಕ ಸ್ನೇಹಕ್ಕಿಂತ ಸುಜ್ಞಾನಿಗಳೊಡನೆ ಜಗಳವಾಡುವುದು ಲೇಸು.
ಅಜ್ಞಾನಿಗಳೊಡನೆ ಅಧಿಕ ಸ್ನೇಹಕ್ಕಿಂತ ಸುಜ್ಞಾನಿಗಳೊಡನೆ ಜಗಳವಾಡುವುದು ಲೇಸು.
-
ಕನಕದಾಸ
90.
ಯಾವುದು ತನಗೆ ಒಳಿತಲ್ಲವೋ ಅದನ್ನು ಇತರರಿಗೂ ಮಾಡಕೂಡದು. ಇದೇ ಸಮಸ್ತ ಧರ್ಮದ ಸಾರ. ಇದೇ ಸಮಸ್ತ ಧರ್ಮದ ಸಾರ.
ಯಾವುದು ತನಗೆ ಒಳಿತಲ್ಲವೋ ಅದನ್ನು ಇತರರಿಗೂ ಮಾಡಕೂಡದು. ಇದೇ ಸಮಸ್ತ ಧರ್ಮದ ಸಾರ. ಇದೇ ಸಮಸ್ತ ಧರ್ಮದ ಸಾರ.
-
ದೇವಲ ಋಷಿ
91.
ಯಾರಿಗೆ ಕಟ್ಟು ಶಕ್ತಿ ಇಲ್ಲವೋ ಅವನಿಗೆ ಹಾಳು ಮಾಡುವ ಅಧಿಕಾರವೂ ಇಲ್ಲ.
ಯಾರಿಗೆ ಕಟ್ಟು ಶಕ್ತಿ ಇಲ್ಲವೋ ಅವನಿಗೆ ಹಾಳು ಮಾಡುವ ಅಧಿಕಾರವೂ ಇಲ್ಲ.
-
ರವೀಂದ್ರನಾಥ ಠಾಗೋರ್
92.
ದುಷ್ಟ ಮಾನವನನ್ನು ದೇವರು ಸೃಷ್ಟಿಯೇ ಇಲ್ಲ. ಆದರೆ ಮನುಷ್ಯ ತನ್ನನ್ನು ದೇವರಿಂದ ಬೇರ್ಪಡಿಸಿಕೊಂಡಾಗ ಮಾತ್ರ ದುಷ್ಟನಾಗುತ್ತಾನೆ.
ದುಷ್ಟ ಮಾನವನನ್ನು ದೇವರು ಸೃಷ್ಟಿಯೇ ಇಲ್ಲ. ಆದರೆ ಮನುಷ್ಯ ತನ್ನನ್ನು ದೇವರಿಂದ ಬೇರ್ಪಡಿಸಿಕೊಂಡಾಗ ಮಾತ್ರ ದುಷ್ಟನಾಗುತ್ತಾನೆ.
-
ಶಾರದಾ ಮಾತೆ
93.
ಹಿಂದುತ್ವವನ್ನು ಬಿಟ್ಟು ಭಾರತದ ರಾಷ್ಟ್ರೀಯತೆಯು ಬದುಕಿರಲು ಸಾಧ್ಯವಿಲ್ಲ.
ಹಿಂದುತ್ವವನ್ನು ಬಿಟ್ಟು ಭಾರತದ ರಾಷ್ಟ್ರೀಯತೆಯು ಬದುಕಿರಲು ಸಾಧ್ಯವಿಲ್ಲ.
-
ಮದನ ಮೋಹನ ಮಾಲವೀಯ
94.
ಆತ್ಮವಿಶ್ವಾಸಕ್ಕಿಂತ ಹೆಚ್ಚಿನ ಶಕ್ತಿ ಬೇರೊಂದಿಲ್ಲ. ಆ ಶಕ್ತಿಯ ವಿಶ್ವಾಸವಿದ್ದಲ್ಲೇ ಬಲವಿದೆ. ಎಷ್ಟೇ ಶಕ್ತಿಯಿರಲಿ, ವಿಶ್ವಾಸವಿಲ್ಲದಿದ್ದರೆ ಅಂತಹ ನಿರ್ಬಲ ಬೇರೊಬ್ಬನಿಲ್ಲ.
ಆತ್ಮವಿಶ್ವಾಸಕ್ಕಿಂತ ಹೆಚ್ಚಿನ ಶಕ್ತಿ ಬೇರೊಂದಿಲ್ಲ. ಆ ಶಕ್ತಿಯ ವಿಶ್ವಾಸವಿದ್ದಲ್ಲೇ ಬಲವಿದೆ. ಎಷ್ಟೇ ಶಕ್ತಿಯಿರಲಿ, ವಿಶ್ವಾಸವಿಲ್ಲದಿದ್ದರೆ ಅಂತಹ ನಿರ್ಬಲ ಬೇರೊಬ್ಬನಿಲ್ಲ.
-
ಸ್ವಾಮಿ ವಿವೇಕಾನಂದ
95.
ಯಾರ ಹೃದಯವು ದೀನರಿಗೋಸ್ಕರ ಮರುಗುವುದೋ ಅವರನ್ನು ಮಹಾತ್ಮರೆಂದು ಕರೆಯುತ್ತೇನೆ.
ಯಾರ ಹೃದಯವು ದೀನರಿಗೋಸ್ಕರ ಮರುಗುವುದೋ ಅವರನ್ನು ಮಹಾತ್ಮರೆಂದು ಕರೆಯುತ್ತೇನೆ.
-
ಸ್ವಾಮಿ ವಿವೇಕಾನಂದ
96.
ಮೊದಲು ನಿಮ್ಮನ್ನು ನೀವು ಜಯಿಸಿ. ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ.
ಮೊದಲು ನಿಮ್ಮನ್ನು ನೀವು ಜಯಿಸಿ. ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ.
-
ಸ್ವಾಮಿ ವಿವೇಕಾನಂದ
97.
ಇತರರಿಗಾಗಿ ಮಾಡುವ ಅತ್ಯಂತ ಚಿಕ್ಕ ಕೆಲಸವೂ ನಮ್ಮ ಅಂತಃಶಕ್ತಿಯನ್ನು ಜಾಗೃತಗೊಳಿಸುತ್ತದೆ.
ಇತರರಿಗಾಗಿ ಮಾಡುವ ಅತ್ಯಂತ ಚಿಕ್ಕ ಕೆಲಸವೂ ನಮ್ಮ ಅಂತಃಶಕ್ತಿಯನ್ನು ಜಾಗೃತಗೊಳಿಸುತ್ತದೆ.
-
ಸ್ವಾಮಿ ವಿವೇಕಾನಂದ
98.
ಈ ನಶ್ವರ ಜಗತ್ತಿನಲ್ಲಿ ಎಲ್ಲವೂ ನಶಿಸಬಹುದು. ಆದರೆ ಭಾವನೆಗಳು, ಕನಸುಗಳು, ವಿಚಾರಗಳು ಎಂದೂ ಸಾಯಲಾರವು.
ಈ ನಶ್ವರ ಜಗತ್ತಿನಲ್ಲಿ ಎಲ್ಲವೂ ನಶಿಸಬಹುದು. ಆದರೆ ಭಾವನೆಗಳು, ಕನಸುಗಳು, ವಿಚಾರಗಳು ಎಂದೂ ಸಾಯಲಾರವು.
-
ನೇತಾಜಿ ಸುಭಾಷ್ಚಂದ್ರ ಬೋಸ್
99.
ನಂಬಿಕೆಯೇ ಜೀವನ. ಸಂಶಯವೇ ಮರಣ. ನಂಬಿಕೆ ಅದ್ಭುತ ಕಾರ್ಯವನ್ನು ಸಾಧಿಸಿದರೆ ಸಂಶಯ ಸರ್ವನಾಶಕ್ಕೆ ಕಾರಣವಾಗುತ್ತದೆ.
ನಂಬಿಕೆಯೇ ಜೀವನ. ಸಂಶಯವೇ ಮರಣ. ನಂಬಿಕೆ ಅದ್ಭುತ ಕಾರ್ಯವನ್ನು ಸಾಧಿಸಿದರೆ ಸಂಶಯ ಸರ್ವನಾಶಕ್ಕೆ ಕಾರಣವಾಗುತ್ತದೆ.
-
ರಾಮಕೃಷ್ಣ ಪರಮಹಂಸ
100.
ನಿಷ್ಕಳಂಕರೂ ಸ್ವಚ್ಛ ನಡವಳಿಕೆಯವರೂ ಮತ್ತು ಪ್ರಖರ ದೇಶಭಕ್ತರೂ ಆದ ವ್ಯಕ್ತಿಗಳ ದೇಶವ್ಯಾಪಿ ಸಂಘಟನೆಯೊಂದನ್ನು ಕಟ್ಟುವುದೇ ಸಂಘದ ಉದ್ದೇಶ.
ನಿಷ್ಕಳಂಕರೂ ಸ್ವಚ್ಛ ನಡವಳಿಕೆಯವರೂ ಮತ್ತು ಪ್ರಖರ ದೇಶಭಕ್ತರೂ ಆದ ವ್ಯಕ್ತಿಗಳ ದೇಶವ್ಯಾಪಿ ಸಂಘಟನೆಯೊಂದನ್ನು ಕಟ್ಟುವುದೇ ಸಂಘದ ಉದ್ದೇಶ.
-
ಪರಮ ಪೂಜನೀಯ ಶ್ರೀ ಗುರೂಜಿ
101.
ಪರ ಸಂಸ್ಕೃತಿಗಳ ಪಡಿಯಚ್ಚಾಗುವುದಕ್ಕಿಂತ ದೊಡ್ಡ ರಾಷ್ಟ್ರೀಯ ಅಪಮಾನ ಇನ್ನೊಂದಿಲ್ಲ.
ಪರ ಸಂಸ್ಕೃತಿಗಳ ಪಡಿಯಚ್ಚಾಗುವುದಕ್ಕಿಂತ ದೊಡ್ಡ ರಾಷ್ಟ್ರೀಯ ಅಪಮಾನ ಇನ್ನೊಂದಿಲ್ಲ.
-
ಪರಮ ಪೂಜನೀಯ ಶ್ರೀ ಗುರೂಜಿ
102.
ಸಂಘಟನೆ ಎಂದರೆ ಮನಗಳನ್ನು ಗೆಲ್ಲುವುದು, ಮನದೊಂದಿಗೆ ಮನವನ್ನು ಜೋಡಿಸುವುದು, ಸ್ವಂತದ ವ್ಯಕ್ತಿತ್ವವನ್ನು ಪೂರ್ತಿ ಮರೆತು ಬಿಡುವುದು.
ಸಂಘಟನೆ ಎಂದರೆ ಮನಗಳನ್ನು ಗೆಲ್ಲುವುದು, ಮನದೊಂದಿಗೆ ಮನವನ್ನು ಜೋಡಿಸುವುದು, ಸ್ವಂತದ ವ್ಯಕ್ತಿತ್ವವನ್ನು ಪೂರ್ತಿ ಮರೆತು ಬಿಡುವುದು.
-
ಪರಮ ಪೂಜನೀಯ ಶ್ರೀ ಗುರೂಜಿ
103.
ಕಣ್ಣೆದುರಿಗೆ ಪವಿತ್ರವಾದ ಧ್ಯೇಯವಿರಲಿ. ಅದಕ್ಕಾಗಿ ದುಡಿಯುವ ಇಲ್ಲವೇ ಮಡಿಯುವ ದೃಢ ಸಂಕಲ್ಪವಿರಲಿ. ಆಗ ಮಾತ್ರ ಸ್ವಾರ್ಥವು ಕಸದಂತೆ ದೂರವಾದೀತು.
ಕಣ್ಣೆದುರಿಗೆ ಪವಿತ್ರವಾದ ಧ್ಯೇಯವಿರಲಿ. ಅದಕ್ಕಾಗಿ ದುಡಿಯುವ ಇಲ್ಲವೇ ಮಡಿಯುವ ದೃಢ ಸಂಕಲ್ಪವಿರಲಿ. ಆಗ ಮಾತ್ರ ಸ್ವಾರ್ಥವು ಕಸದಂತೆ ದೂರವಾದೀತು.
-
ಪರಮ ಪೂಜನೀಯ ಶ್ರೀ ಗುರೂಜಿ
104.
ಸತ್ಯ, ಧರ್ಮ ಹಾಗೂ ನಿಷ್ಠೆ - ಈ ಗುಣಗಳನ್ನು ಹೃದಯದಲ್ಲಿ ಧರಿಸಿದವನಿಗೆ ಎಂದೂ ಸೋಲಿಲ್ಲ.
ಸತ್ಯ, ಧರ್ಮ ಹಾಗೂ ನಿಷ್ಠೆ - ಈ ಗುಣಗಳನ್ನು ಹೃದಯದಲ್ಲಿ ಧರಿಸಿದವನಿಗೆ ಎಂದೂ ಸೋಲಿಲ್ಲ.
-
ಲೋಕಮಾನ್ಯ ತಿಲಕ್
105.
ಪ್ರತಿಯೊಬ್ಬ ಸ್ವಯಂಸೇವಕನೂ ಮಿತ್ರನಾಗಲಿ. ಪ್ರತಿಯೊಬ್ಬ ಮಿತ್ರನೂ ಸ್ವಯಂಸೇವಕನಾಗಲಿ.
ಪ್ರತಿಯೊಬ್ಬ ಸ್ವಯಂಸೇವಕನೂ ಮಿತ್ರನಾಗಲಿ. ಪ್ರತಿಯೊಬ್ಬ ಮಿತ್ರನೂ ಸ್ವಯಂಸೇವಕನಾಗಲಿ.
-
ಪರಮ ಪೂಜನೀಯ ಶ್ರೀ ಗುರೂಜಿ
106.
ಕಾರ್ಯವೊಂದರ ಗುರಿಯು ಶ್ರೇಷ್ಠವಾಗಿದ್ದರಷ್ಟೇ ಸಾಲದು. ಅದನ್ನು ಸಾಧಿಸ ಹೊರಡುವವರಲ್ಲಿ ಬಲಿಷ್ಠ ಹೃದಯಗಳೂ ಬಲವಾದ ತೋಳುಗಳೂ ಬೇಕು.
ಕಾರ್ಯವೊಂದರ ಗುರಿಯು ಶ್ರೇಷ್ಠವಾಗಿದ್ದರಷ್ಟೇ ಸಾಲದು. ಅದನ್ನು ಸಾಧಿಸ ಹೊರಡುವವರಲ್ಲಿ ಬಲಿಷ್ಠ ಹೃದಯಗಳೂ ಬಲವಾದ ತೋಳುಗಳೂ ಬೇಕು.
-
ಪರಮ ಪೂಜನೀಯ ಡಾಕ್ಟರ್ಜಿ
107.
ಒಣಹೊರಟೆ ಅಥವಾ ಕೃತಿಶೂನ್ಯ ಸಿದ್ಧಾಂತಗಳಿಂದ ಈವರೆಗೆ ಯಾವ ಮಹತ್ಕಾರ್ಯವೂ ಆಗಿಲ್ಲ. ಮುಂದೆ ಆಗುವುದೂ ಅಸಂಭವ.
ಒಣಹೊರಟೆ ಅಥವಾ ಕೃತಿಶೂನ್ಯ ಸಿದ್ಧಾಂತಗಳಿಂದ ಈವರೆಗೆ ಯಾವ ಮಹತ್ಕಾರ್ಯವೂ ಆಗಿಲ್ಲ. ಮುಂದೆ ಆಗುವುದೂ ಅಸಂಭವ.
-
ಪರಮ ಪೂಜನೀಯ ಡಾಕ್ಟರ್ಜಿ
108.
ಸರ್ವಪ್ರಯತ್ನದಿಂದ ತನ್ನ ದುರ್ಬಲತೆಯನ್ನು ತೊಡೆದುಹಾಕಿ ಬಲಿಷ್ಠವಾಗುವುದೇ ದುರ್ಬಲ ಸಮಾಜವೊಂದರ ಅತಿ ಶ್ರೇಷ್ಠ ಕರ್ತವ್ಯ.
ಸರ್ವಪ್ರಯತ್ನದಿಂದ ತನ್ನ ದುರ್ಬಲತೆಯನ್ನು ತೊಡೆದುಹಾಕಿ ಬಲಿಷ್ಠವಾಗುವುದೇ ದುರ್ಬಲ ಸಮಾಜವೊಂದರ ಅತಿ ಶ್ರೇಷ್ಠ ಕರ್ತವ್ಯ.
-
ಪರಮ ಪೂಜನೀಯ ಡಾಕ್ಟರ್ಜಿ
109.
ಸೇವೆಗೆ ಮುಂದಾಗುವ ಮೊದಲು ಪ್ರೀತಿಸುವುದನ್ನು ಕಲಿಯಬೇಕು. ಪ್ರೀತಿಯೇ ಇಲ್ಲದೆ ಸೇವೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ.
ಸೇವೆಗೆ ಮುಂದಾಗುವ ಮೊದಲು ಪ್ರೀತಿಸುವುದನ್ನು ಕಲಿಯಬೇಕು. ಪ್ರೀತಿಯೇ ಇಲ್ಲದೆ ಸೇವೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ.
-
ಡಾ|| ಅಂಬೇಡ್ಕರ್
110.
ಜನರ ನಡುವೆ ಸರಿಸಮಾನತೆಯನ್ನು ಬೋಧಿಸುವುದೇ ಸದ್ಧರ್ಮ.
ಜನರ ನಡುವೆ ಸರಿಸಮಾನತೆಯನ್ನು ಬೋಧಿಸುವುದೇ ಸದ್ಧರ್ಮ.
-
ಡಾ|| ಅಂಬೇಡ್ಕರ್
111.
ಪರಿಸ್ಥಿತಿಯನ್ನು ಕಾಲಕೆಳಗೆ ಮೆಟ್ಟಿ ನಿಲ್ಲಬಲ್ಲವನೇ ಪುರುಷನಾಗಲು ತಕ್ಕವನು.
ಪರಿಸ್ಥಿತಿಯನ್ನು ಕಾಲಕೆಳಗೆ ಮೆಟ್ಟಿ ನಿಲ್ಲಬಲ್ಲವನೇ ಪುರುಷನಾಗಲು ತಕ್ಕವನು.
-
ಭಗಿನಿ ನಿವೇದಿತಾ
112.
ದುಡಿ, ಮೈ ಮುರಿದು ದುಡಿ. ಹೆಚ್ಚು ಹೆಚ್ಚಾಗಿ ದುಡಿ. ಆ ನಿನ್ನ ದುಡಿಮೆಯಲ್ಲಿ ಕ್ರಮವಿರಲಿ, ನಿಯಮವಿರಲಿ, ಗುರಿ ಇರಲಿ, ವಿವೇಚನೆ ಇರಲಿ, ದಕ್ಷತೆ ಇರಲಿ.
ದುಡಿ, ಮೈ ಮುರಿದು ದುಡಿ. ಹೆಚ್ಚು ಹೆಚ್ಚಾಗಿ ದುಡಿ. ಆ ನಿನ್ನ ದುಡಿಮೆಯಲ್ಲಿ ಕ್ರಮವಿರಲಿ, ನಿಯಮವಿರಲಿ, ಗುರಿ ಇರಲಿ, ವಿವೇಚನೆ ಇರಲಿ, ದಕ್ಷತೆ ಇರಲಿ.
-
ಮೋಕ್ಷಗುಂಡಂ ವಿಶ್ವೇಶ್ವರಯ್ಯ
113.
ತನಗೇನು ತಿಳಿದಿದೆ ಮತ್ತು ತನಗೇನು ತಿಳಿದಿಲ್ಲ ಎಂದು ತಿಳಿದವನು ಮಾತ್ರ ಯಶಸ್ಸು ಪಡೆಯಬಲ್ಲ.
ತನಗೇನು ತಿಳಿದಿದೆ ಮತ್ತು ತನಗೇನು ತಿಳಿದಿಲ್ಲ ಎಂದು ತಿಳಿದವನು ಮಾತ್ರ ಯಶಸ್ಸು ಪಡೆಯಬಲ್ಲ.
-
ವಿದುರ
114.
’ಅಯ್ಯಾ’ ಎಂದರೆ ಸ್ವರ್ಗ; ’ಎಲವೋ’ ಎಂದರೆ ನರಕ.
’ಅಯ್ಯಾ’ ಎಂದರೆ ಸ್ವರ್ಗ; ’ಎಲವೋ’ ಎಂದರೆ ನರಕ.
-
ಬಸವಣ್ಣ
115.
ಅಸ್ಪೃಶ್ಯತೆ ತಪ್ಪಲ್ಲದಿದ್ದಲ್ಲಿ ಜಗತ್ತಿನಲ್ಲಿ ಯಾವುದೂ ತಪ್ಪಲ್ಲ.
ಅಸ್ಪೃಶ್ಯತೆ ತಪ್ಪಲ್ಲದಿದ್ದಲ್ಲಿ ಜಗತ್ತಿನಲ್ಲಿ ಯಾವುದೂ ತಪ್ಪಲ್ಲ.
-
ಶ್ರೀ ಬಾಳಾಸಾಹೆಬ ದೇವರಸ್
116.
ಅವರಿವರೆಂಬ ಭೇದವಿಲ್ಲದೆ ಎಲ್ಲರೊಡನೆ ಹಿತವಾಗಿ ಬೆರೆಯುವವರಿಗೆ ಎಂದಿಗೂ ದುಃಖವಿಲ್ಲ, ದಾರಿದ್ರ್ಯವಿಲ್ಲ, ಶತ್ರುಗಳಿಲ್ಲ.
ಅವರಿವರೆಂಬ ಭೇದವಿಲ್ಲದೆ ಎಲ್ಲರೊಡನೆ ಹಿತವಾಗಿ ಬೆರೆಯುವವರಿಗೆ ಎಂದಿಗೂ ದುಃಖವಿಲ್ಲ, ದಾರಿದ್ರ್ಯವಿಲ್ಲ, ಶತ್ರುಗಳಿಲ್ಲ.
-
ತಿರುವಳ್ಳುವರ್
117.
ಜಾಗೃತನಾಗು. ಆಲಸ್ಯವನ್ನು ಕಿತ್ತೊಗೆ. ಧರ್ಮಮಾರ್ಗದಲ್ಲೇ ನಡೆ. ಅಧರ್ಮವನ್ನು ಎಂದೂ ಆಚರಿಸದಿರು.
ಜಾಗೃತನಾಗು. ಆಲಸ್ಯವನ್ನು ಕಿತ್ತೊಗೆ. ಧರ್ಮಮಾರ್ಗದಲ್ಲೇ ನಡೆ. ಅಧರ್ಮವನ್ನು ಎಂದೂ ಆಚರಿಸದಿರು.
-
ಗೌತಮ ಬುದ್ಧ
118.
ರಾಷ್ಟ್ರವು ಬಲಶಾಲಿಯಾಗುವುದು ಸಣ್ಣಪುಟ್ಟ ವಿಚಾರಗಳನ್ನುಳ್ಳ ದೊಡ್ಡ ದೊಡ್ಡ ವ್ಯಕ್ತಿಗಳಿಂದಲ್ಲ; ದೊಡ್ಡ ದೊಡ್ಡ ವಿಚಾರಗಳನ್ನುಳ್ಳ ಸಣ್ಣ ಸಣ್ಣ ವ್ಯಕ್ತಿಗಳಿಂದ.
ರಾಷ್ಟ್ರವು ಬಲಶಾಲಿಯಾಗುವುದು ಸಣ್ಣಪುಟ್ಟ ವಿಚಾರಗಳನ್ನುಳ್ಳ ದೊಡ್ಡ ದೊಡ್ಡ ವ್ಯಕ್ತಿಗಳಿಂದಲ್ಲ; ದೊಡ್ಡ ದೊಡ್ಡ ವಿಚಾರಗಳನ್ನುಳ್ಳ ಸಣ್ಣ ಸಣ್ಣ ವ್ಯಕ್ತಿಗಳಿಂದ.
-
ಸ್ವಾಮಿ ರಾಮತೀರ್ಥ
119.
ನಿನ್ನ ಮುಖವು ಪ್ರಕಾಶಮಾನವಾಗಬೇಕೆ? ಸದ್ಗುಣಗಳ ನೀರಿನಲ್ಲಿ ಸ್ನಾನ ಮಾಡು. ಸತ್ಯವೆಂಬ ಸುಗಂಧವನ್ನು ಮೈಗೆ ಹಚ್ಚಿಕೋ.
ನಿನ್ನ ಮುಖವು ಪ್ರಕಾಶಮಾನವಾಗಬೇಕೆ? ಸದ್ಗುಣಗಳ ನೀರಿನಲ್ಲಿ ಸ್ನಾನ ಮಾಡು. ಸತ್ಯವೆಂಬ ಸುಗಂಧವನ್ನು ಮೈಗೆ ಹಚ್ಚಿಕೋ.
-
ಗುರು ನಾನಕ್
120.
ಮನುಷ್ಯನಾಗಿ ಹುಟ್ಟಿದ ಬಳಿಕ ನಿನ್ನ ಹಿಂದೆ ಅಳಿಸಲಾಗದ ಒಳ್ಳೆಯ ಗುರುತುಗಳನ್ನು ಬಿಟ್ಟು ಇಲ್ಲಿಂದ ನಿರ್ಗಮಿಸು.
ಮನುಷ್ಯನಾಗಿ ಹುಟ್ಟಿದ ಬಳಿಕ ನಿನ್ನ ಹಿಂದೆ ಅಳಿಸಲಾಗದ ಒಳ್ಳೆಯ ಗುರುತುಗಳನ್ನು ಬಿಟ್ಟು ಇಲ್ಲಿಂದ ನಿರ್ಗಮಿಸು.
-
ಸ್ವಾಮಿ ವಿವೇಕಾನಂದ